ಈ ಬ್ಲಾಗ್ ಅನ್ನು ಹುಡುಕಿ

ಮಳಿ ಬಂದಿದೆ !

ಸಂತೊಷದಿಂದ  ಗಾಳಿ ದೊಡ್ಡಪ್ಪ
ಎಲ್ಲರಿಗೂ ಸುದ್ದಿ ಹೇಳಿದನಪ್ಪ!

ಮಳೆಯ ದೇವರು ಬರುತಾರೆಂದು
ಸಿದ್ಧವಾಗಿರಿ  ನೀವೆಂದು !

ಎಲೆಗಳ ಹಿಂದೆ ಗಂಧದ ಮೊಗ್ಗು
ತಲೆಗಳ ಯಾಡಿಸು ಸೊಬಗಿನ ಹಿಗ್ಗು !

ಮಣ್ಣಿನ ಪರಿಮಳ ಬೀಡಲು ಬರದು
ಮಾತಿನ ಅಳವು ಸಾಲದು ಸಾಲದು!
-----------ಬುಸಿರಾಜು ಲಕ್ಷ್ಮೀದೇವಿ ದೇಶಾಯಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.